ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 22, 2015

ಹಾಸನದಲ್ಲಿ "ಯೋಗ-ವೇದ-ಸಂಸ್ಕೃತ ಸಂಗಮ"

ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ 5.08.2015ರಿಂದ 9.08.2015ರವರೆಗೆ ಹಾಸನದಲ್ಲಿ "ಯೋಗ-ವೇದ-ಸಂಸ್ಕೃತ ಸಂಗಮ"
ಯೋಗ-ಪ್ರಾಣಾಯಾಮದ ಅಭ್ಯಾಸ
ಅಗ್ನಿಹೋತ್ರ
ಗಾಯತ್ರಿ ಮಹಾಮಂತ್ರಯಜ್ಞ - ಮಂತ್ರದ ಮಹತ್ವದ ಕುರಿತು ವಿದ್ವತ್ ಪೂರ್ಣ ಉಪನ್ಯಾಸಗಳು
ಸಂಸ್ಕೃತ ಸಂಭಾಷಣಾ ಶಿಬಿರ
ಸಮಾರೋಪ ಸಮಾರಂಭದಲ್ಲಿ ಭಕ್ತಿ ಸಂಗೀತ ಕಛೇರಿ
ಆಸಕ್ತರಿಗೆ ಭಾಗವಹಿಸಲು ಸದವಕಾಶವಿದು; ಬನ್ನಿ, ಭಾಗವಹಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ