ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 4, 2012

ಬ್ರಾಹ್ಮಣ ಯಾರು?




ಜನ್ಮದಿಂದ ಎಲ್ಲರೂ ಜಂತುಗಳೇ! ಆದರೆ ಅವರವರು ಮಾಡುವ ಕರ್ಮದಿಂದ ಅವರು  ಬದುಕಿರುವಾಗಲೇ  ಎರಡನೆಯ  ಒಳ್ಳೆಯ ಜನ್ಮವನ್ನು ಪಡೆಯುತ್ತಾನೆ. ಜ್ಞಾನ ವನ್ನು ಪಡೆದು ವಿಪ್ರನಾಗಿ[ವಿಶೇಷ ಪ್ರಜ್ಞಾವಾನ್] ಬ್ರಹ್ಮಜ್ಞಾನವನ್ನು ಪಡೆದು ಬ್ರಾಹ್ಮಣನಾಗುತ್ತಾನೆ
[ನಿನ್ನೆ ಹಾಸನಕ್ಕೆ ಆಗಮಿಸಿದ್ದ ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರೊಡನೆ ನಡೆದ ಚರ್ಚೆಯಲ್ಲಿ ಬಂದ ವಿಚಾರ]


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ